ನಾನು ಓದಿದ ಪುಸ್ತಕ: ಕಾಲೇಜು ತರಂಗ


Team Udayavani, Apr 21, 2020, 11:36 AM IST

Udayavani Kannada Newspaper

ಬಿ.ಜಿ.ಎಲ್‌ ಸ್ವಾಮಿಯವರ “ಕಾಲೇಜು ತರಂಗ’, ಹದಿನೈದು ಅಧ್ಯಾಯಗಳ ಸುಂದರ ಲಹರಿ. ಇವರ ಹಸಿರು ಹೊನ್ನು, ಕಾಲೇಜು ರಂಗ ಓದಿರುವವರಿಗೆ, ಈ ಕೃತಿಯ ಪರಿಸರ, ಪಾತ್ರಗಳು ಸಲೀಸಾಗಿ ಅರ್ಥ ವಾಗುತ್ತವೆ. ಕಾಲೇಜಿನ ಪ್ರಿನ್ಸಿಪಾಲ್‌ (ಲೇಖಕರು ) ನುಡಿಗಳಲ್ಲಿ ಕಣ್ಣಿಗೆ ಕಟ್ಟುವಂತೆ ಸೆರೆಹಿಡಿದಿರುವ- ಡೈರೆಕ್ಟರ್‌, ಕರಟಕ- ದಮನಕರೆಂದೇ ಗುರುತಿಸಲ್ಪಟ್ಟಿರುವ
ಮ್ಯಾನೇಜರ್‌- ಹೆಡ್‌- ಕ್ಲರ್ಕ್‌, ಇತ್ಯಾದಿ ಪಾತ್ರಗಳ ಕಲರವ ಓದುವಾಗ, ಎಂಥವರ ಬಿಗಿ ಮುಖವೂ ಸಡಿಲವಾಗುತ್ತದೆ. ಒಂದೊಂದು ತರಂಗವೂ ಧಾರಾಳವಾಗಿ ನಗೆಗಡಲಲ್ಲಿ ಮೀಯಿಸುವ ಸೆಳೆತ ಹೊಂದಿರುವ ಬರಹಗಳು.

ಉದಾಹರಣೆಗೆ- ದಿವ್ಯನಾಮ ಸಂಕೀರ್ತನೆ ಶೀರ್ಷಿಕೆಯ ಲಹರಿಯಲ್ಲಿ, ಶಿಕ್ಷಣಮಂತ್ರಿಗಳ ಆಜ್ಞೆಯಂತೆ ಆಚರಣೆಗೆ ತರುವ, ಮಾಘಮಾಸದ ಭಜನಾ ಗೋಷ್ಠಿಯ ಪ್ರಕರಣ. ಎರಡು ಪಂಗಡಗಳ
ಗೋಷ್ಠಿಯ ಕಾರ್ಯಕ್ರಮ, ನಿರ್ವಹಣೆ, ಅದಕ್ಕಂಟಿ ಬರುವ ಗೊಂದಲ, ತಮಾಷೆ ನಮ್ಮೆದುರೇ ನಡೆಯುವಂತೆ ಭಾಸವಾಗುತ್ತದೆ. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣಸಂಕಟ ಎಂಬಂತೆ ಪ್ರಿನ್ಸಿಪಾಲ್, ಡೈರೆಕ್ಟರ್‌ ಅವಸ್ಥೆ ಬೀಳುವುದು… ಇದನ್ನೆಲ್ಲ ಓದಿಯೇ ಎಂಜಾಯ್‌ ಮಾಡಬೇಕು.

ಈ ಪುಸ್ತಕದ ಪ್ಲಸ್‌ ಪಾಯಿಂಟ್‌ ಎಂದರೆ ನಿರೂಪಣೆ. ಪಾತ್ರಗಳ ನಡುವಿನ ಆಡುಭಾಷೆಯಲ್ಲಿ ಸಾಗುವ ಸಂಭಾಷಣೆ, ಸಲೀಸಾಗಿ ಎಲ್ಲರನ್ನೂ ಸೆಳೆಯುತ್ತದೆ. ಕಾಲೇಜಿನ ಪ್ರಿನ್ಸಿಪಾಲ್‌ ಲೇಖನಿಯಲ್ಲಿ, ಕಾಲೇಜಿನಲ್ಲಿ ಬೋಧನೆ, ಪರಿವೀಕ್ಷಣೆ, ಉಪನ್ಯಾಸಕ- ವಿದ್ಯಾರ್ಥಿಗಳ ಸಂಬಂಧ, ಕಚೇರಿ ಆಡಳಿತ, ಒಟ್ಟಾರೆಯಾಗಿ ಶಿಕ್ಷಣದ ಅವಸ್ಥೆ, ವ್ಯವಸ್ಥೆ… ಹೀಗೆ, ಸಾಕಷ್ಟು ವಿಷಯಗಳನ್ನು ತಮಾಷೆಯ ಧಾಟಿಯಲ್ಲಿ ಹೇಳಿರುವುದು. ಇದು ಸಂಗ್ರಹಯೋಗ್ಯ ಪುಸ್ತಕ ಎಂಬುದರಲ್ಲಿ ಎರಡು ಮಾತಿಲ್ಲ.

ಕೆ.ವಿ. ರಾಜಲಕ್ಷಿ

ಟಾಪ್ ನ್ಯೂಸ್

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.