ನನ್ನ ಬಗ್ಗೆ ನಿನಗೆ ಏನನ್ನಿಸುತ್ತದೆ?


Team Udayavani, Mar 3, 2020, 4:36 AM IST

love-5

ಪ್ರಿಯ ಗೆಳತೀ ,
ಹೊಸವರ್ಷದ ಹೊಸದಿನಗಳಲಿ ಹುಟ್ಟುಹಬ್ಬದ ಸಂಭ್ರಮದೊಂದಿಗೆ ನಿರೀಕ್ಷೆಗಳ ಮೂಟೆ ಹೊತ್ತು , ಕನಸುಗಳ ಬೆನ್ನು ಹತ್ತಿ ಹೊರಟವಳಿಗೆ ನನ್ನ ಹಾರೈಕೆಗಳು ಜೊತೆಗಿರಲಿ .

ಹಾ .ಹಾ .. “ನನಗೆ ಕನಸುಗಳೇ ಇಲ್ಲ’ವೆಂದುಕೊಳ್ಳಬೇಡ ಹುಡುಗಿ! ಒಂದೊಮ್ಮೆ ಕನಸುಗಳ ಮಹಲು ಹತ್ತಿದರೆ ಎಲ್ಲಿ ಬಿದ್ದುಬಿಡುತ್ತೀವೋ ಎಂದು ಭಯಪಟ್ಟರೆ , ಮೇಲೆ ನಿಂತು ಚಂದಿರನನ್ನು ನೋಡುವ ಸೌಭಾಗ್ಯ ತಪ್ಪಿಹೋದಿತಲ್ಲ !? ಅದಕ್ಕೇ ಮೇಲಕ್ಕೆ ನನಗೆ ಕನಸುಗಳೇ ಇಲ್ಲವೆಂದು ಅನಿಸಿದರೂ, ಸುಪ್ತವಾಗಿ ಅದೆಲ್ಲೋ ಕನಸಿನ ಗಂಟು ಇರಬಹುದು ಎಂದುಕೊಳ್ಳುತ್ತೇನೆ. ಹಾಗೊಂದು ಭ್ರಮೆ ಇದೆ..! ಹಾಂ! ಭ್ರಮೆ ಎನ್ನುವಾಗ ನೆನಪಾಯಿತು ನೋಡು, ಪ್ರತಿ ಕ್ಷಣ ,ಪ್ರತಿ ದಿನ ,ಪ್ರತಿ ವಸ್ತು, ಪ್ರಕೃತಿಯನ್ನು ವಿಸ್ಮಯದಿಂದ ನೋಡುತ್ತೇನೆ!ಆ ವಿಸ್ಮಯ ಎಲ್ಲಿತನಕ ಅಂದ್ರೆ, ಛೇ! ಇದೆಲ್ಲ ಆ ಭ್ರಮೆ ಅನ್ನಿಸುವವರೆಗೆ. ಈ ಪ್ರಕೃತಿ, ಈ ಹಸಿರು ಒಂದು ಭ್ರಮೆ. ಈ ಪ್ರಾಣ ,ಈ ಉಸಿರು ಕೂಡ .ಈ ಉಲ್ಲಾಸ ,ಈ ಚೈತನ್ಯ ಎಂಬುದು ಎಲ್ಲ ಭ್ರಮೆ ಈ ಭಾವನೆ , ಕನಸುಗಳೂ ಕೂಡ. ಆದರೆ, ನನ್ನೊಳಗಿನ ನಿರಾಶಾವಾದವನ್ನು ಹೊಡೆದೋಡಿಸಿ ಆಶಾವಾದವನ್ನು ತುಂಬಿಕೊಳ್ಳಬೇಕು ಎಂದು ಪ್ರಯತ್ನಿಸುತ್ತೇನೆ.

ನನ್ನ ಮನಸ್ಸು ಈಗ ಮೇಲಿನ ಆಕಾಶ , ಸುತ್ತಲಿನ ಮರ ಹೂವುಗಳನ್ನು ಪ್ರತಿಬಿಂಬಿಸುವ ತಿಳಿಕೊಳದ ಹಾಗಿದೆ . ಯಾವುದಾದರೂ ಪುಟ್ಟ “ಕಲ್ಲೂ’ ಬಿದ್ದು, ಬಿಂಬವೆಲ್ಲ ಮೇಲೆ ಕೆಳಗೆ ,ಹತ್ತಿರ ದೂರ ಆಗುವ ಮುನ್ನ ಬದುಕು ನಿಂತುಬಿಟ್ಟರೆ..! ಆದರೆ……ಚಿಂತೆ ಎಂಬ ಪರಿಚಯವೇ ಇಲ್ಲದೆ ಖುಷಿಯಲ್ಲಿ ಕಳೆದ ದಿನಗಳು , ಆ ನೆನಪಿನಂಗಳದ ಹಾಸುಗಲ್ಲುಗಳ ಮೇಲೆ ಕುಳಿತಾಗ ಕೆಲವೊಮ್ಮೆ ಬದುಕು ಅರ್ಥವುಳ್ಳದ್ದಾಗಿ ಕಾಣುತ್ತದೆ. “ಏನಿದು ವಿರೋಧಾಭಾಸ !’ ಅನ್ನಿಸ್ತಿದೆಯಾ?ಪಾಸಿಟಿವಿಟಿ ಅಂಡ್‌ ನೆಗೆಟಿವಿಟಿ! ಅಮ್ಮ ಈಗ ತುಂಬಾ ಬ್ಯುಸಿಯಾಗಿಬಿಟ್ಟಿರಬಹುದಲ್ಲ ? ಅಕ್ಕ, ಕುಚ್‌ ಹೋಶ್‌ ನಹೀ ರಹತಾ, ಕುಚ್‌ ಧ್ಯಾನ್‌ ನಹೀ ರಹತಾ, ಶಾದಿ ಕೆ ಸಪೋಮೇ. ಅನ್ನುವ ಸ್ಥಿತಿಯಲ್ಲಿದ್ದರೋ? ಅಥವಾ ಈ ಹುಚ್ಚು ಹುಡುಗಿಯ ನೆನಪುಗಳನ್ನು ಸ್ವೀಕರಿಸುವಷ್ಟಿದ್ದಾರೋ ? ನಿನ್ನ ತುಂಟ ತಮ್ಮನಿಗೆ ಈ ಅಕ್ಕನ ನೆನಪು ತಿಳಿಸು.

ಏಯ…! ಈಗ ನಿಜ ಹೇಳು, ನನ್ನ ಬಗ್ಗೆ ನಿನಗೇನಸ್ತಿದೆ ?
ಹಾಂ! ಒಂದ್ನಿಮಿಷ ..ನಾನೇ ಹೇಳ್ಳೋಕೆ ಟ್ರೈ ಮಾಡ್ತೀನೀರು..
ಒಳ್ಳೇ ಹುಚ್ಚಿಯ ಸ್ನೇಹ ಆಯ್ತಪ್ಪ….!

ನಿನ್ನ,

ಅರುಣ್‌ ಶೆಟ್ಟಿ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.