ರಾಜನಿಗೆ ಕೈಕಾಲು ಮೊಳೆತ ಊರು
ಪುರದ ಪುಣ್ಯಂ- ಮಳೂರು
Team Udayavani, Dec 7, 2019, 4:00 AM IST
ಚನ್ನಪಟ್ಟಣಕ್ಕೆ ಅಂಟಿಕೊಂಡಂತೆ ಇರುವ ಊರು ಇದು. ಹಿಂದೆ ಇಲ್ಲಿ ಸಾರಂಗಧರ ಎಂಬ ಒಬ್ಬ ರಾಜನಿದ್ದ. ಒಮ್ಮೆ ಅವನ ಮೇಲೆ ಶತ್ರುಗಳ ದಾಳಿ ನಡೆದು, ಅವನ ಕೈಕಾಲುಗಳನ್ನು ಕತ್ತರಿಸಿ, ನಿರ್ಮಲ ಎಂಬ ನದಿಗೆ ಎಸೆದರಂತೆ. ಅಪಾರ ನೋವು, ಪ್ರಾಣ ಹೋಗುವಂಥ ಆ ಸ್ಥಿತಿಯಲ್ಲೂ ಸಾರಂಗಧರ ಭಗವನ್ನಾಮ ಜಪಿಸುತ್ತಾ, ಇಲ್ಲಿನ ಅಪ್ರಮೇಯ ಸ್ವಾಮಿ ದೇವಾಲಯವನ್ನು ಹರಸಾಹಸ ಪಟ್ಟು ತಲುಪಿದನಂತೆ. ಸ್ವಾಮಿಯ ದರುಶನವಾದ ಕೂಡಲೇ ಅವನಿಗೆ ಕೈಕಾಲುಗಳು ಮೊಳೆತು, ಮೊದಲಿನ ರೂಪ ಬಂದಿತು ಎನ್ನುವುದು ಪೌರಾಣಿಕ ನಂಬಿಕೆ. “ಮುಳೈತ್ತೂರು’ ಎನ್ನುವ ಮೂಲ ಹೆಸರಿನಿಂದ ಈಗ “ಮಳೂರು’ ಆಗಿದೆ ಎನ್ನಲಾಗುತ್ತದೆ. ಇಲ್ಲಿರುವ ಅಪ್ರಮೇಯ ಸ್ವಾಮಿಗೆ ಶ್ರೀರಾಮನು, ಹೋಮ- ಹವನಾದಿಗಳನ್ನು ಮಾಡಿ, ಪೂಜಿಸಿದ್ದ ಎಂದು ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್