ಲೇಖನಿ ಮಹಿಮೆ
Team Udayavani, Mar 6, 2020, 3:29 AM IST
ಲೇಖನಿಯು ಅಭಿವ್ಯಕ್ತಿಗೆ ಪೂರಕವಾಗುವ ಸಾಧನ. ಎಷ್ಟೋ ಜನರಿಗೆ ಅದು ಅನ್ನ ನೀಡುವಂತಹ ವಸ್ತು. ಕಲಾವಿದರಿಗೆ ಕುಂಚ ಹೇಗೆ ಅನ್ನ ಕೊಡುವುದೋ, ಬರಹಗಾರರಿಗೆ ಲೇಖನಿಯೇ ಅನ್ನ ಕೊಡುವುದಲ್ಲವೇ.
ಆದರೆ, ಇತ್ತೀಚೆಗೆ ಕಂಪ್ಯೂಟರ್ನ ಮೊರೆ ಹೋಗಿರುವ ಯುವಜನಾಂಗ ಬರವಣಿಗೆಯ ಆನಂದವನ್ನು ಅನುಭವಿಸುವುದಿಲ್ಲ. ಲೇಖನಿ ಅಥವಾ ಪೆನ್ನು ಹಿಡಿದು ಬರೆಯಲು ಕುಳಿತಾಗ, ತಲೆಯಲ್ಲಿ ಯೋಚನೆಗಳು ಹಂತ ಹಂತವಾಗಿ ಮೂಡುತ್ತವೆ. ಚಿಂತನೆಗಳು ತಾರ್ಕಿಕ ರೂಪು ಪಡೆಯಲು ಲೇಖನಿಯು ಪ್ರೇರಣೆ ನೀಡುತ್ತದೆ. ಕೈಬರಹವನ್ನೇ ನೋಡಿ ವ್ಯಕ್ತಿಯ ಮನಸ್ಥಿತಿಯನ್ನು ಗುರುತಿಸುವ ವಿಧಾನವೂ ಇದೆಯಂತೆ. ಒಟ್ಟಿನಲ್ಲಿ ಬರವಣಿಗೆಯ ಆನಂದವನ್ನು ಎಂದೂ ಕಳೆದುಕೊಳ್ಳಬಾರದು.
ನಯನಾ ಶೆಟ್ಟಿ
ದ್ವಿತೀಯ ಬಿಎ ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ
ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ
Sangeeth Sivan: ಮಾಲಿವುಡ್, ಬಾಲಿವುಡ್ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ
Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!
ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼKGF -3ʼ.. ಬಿಗ್ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್