ಪ್ರೀತಿ ಎಂಬ ಮಾಯೆ


Team Udayavani, Dec 10, 2019, 4:11 AM IST

ed-9

ಅದೊಂದು ದಿನ ಬಸ್ಸಿನಲ್ಲಿ ಬರುವಾಗ ನನ್ನ ಪಕ್ಕ ಯಾರೋ ಕುಳಿತುಕೊಂಡರು. ಯಾರೋ ಎನ್ನುವ ಬದಲು ಒಬ್ಬ ಹುಡುಗ ಅನ್ನಬಹುದು. ನಮ್ಮೂರಿಗೆ ಮುಕ್ಕಾಲು ಗಂಟೆ ಪಯಣ. ಅವನು ಪಕ್ಕ ಕುಳಿತಾಗ, ನನಗೇನೂ ಅಂಥ ಯಾವುದೇ ವಿಶೇಷ ಅನುಭವವೇನು ಆಗಲಿಲ್ಲ. ನನ್ನ ಸ್ಟಾಪ್‌ ಬಂತು. ಎದ್ದು ನಿಂತೆ, ನೋಡಿದರೆ, ಅವನೂ ಅಲ್ಲೇ ಇಳಿಯುಲು ಫ‌ುಟ್‌ಬೋರ್ಡ್‌ ಮೇಲೆ ನಿಂತಿದ್ದಾನೆ. ಆದರೆ, ಇಬ್ಬರ ದಾರಿಗಳು ಬೇರೆ ಬೇರೆಯಾಗಿದ್ದವು. ಕುತೂಹಲ ತಾಳಲಾರದೆ, ಒಮ್ಮೆ ಅವನ ಮುಖ ನೋಡುವಾ ಅಂತ ಜಸ್ಟ್‌ ಅವನ ಕಡೆಗೆ ತಿರುಗಿದೆ. ಅದೇ ಸಮಯದಲ್ಲಿ ಅವನೂ ನೋಡಿಬಿಡುವುದೇ! ಅದೇನೋ ಮುಜುಗರ, ಮನಸ್ಸಿನ ಒಳಗೆ ಏನೋ ರೋಮಾಂಚನದ ಭಾವ ಉಂಟಾಯಿತು. ಮೊದಲ ಆಕರ್ಷಣೆ ಅಂದ್ರೆ ನಮ್‌ ಭಾಷೆಲಿ crush ಅಂತ ಹೇಳ ಬಹುದೇನೊ… ಅವನ ಆ ಒಂದು ನೋಟ ಮುಂದೆ ನನ್ನ ಮೇಲೆ ಪರಿಣಾಮ ಬೀರಬಹುದು ಎನ್ನುವುದು ಅವತ್ತು ನನಗೆ ಗೊತ್ತಾಗಿರಲಿಲ್ಲ.

ಮತ್ತೆ ಅದೆಷ್ಟೋ ದಿನಗಳ ಕಾಲ; ದಿನಗಳಲ್ಲ ವರ್ಷಗಳು ಅವನು ನನಗೆ ಸಿಗಲೇ ಇಲ್ಲ .ಆದಾಗಿ ತುಂಬಾ ಸಮಯದ ನಂತರ ಒಂದು ದಿನ ನನ್ನ ಫೇಸ್‌ಬುಕ್‌ ಅಕೌಂಟ್‌ಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದ. ಅರೆ, ಇದೇ ಅಲ್ಲವಾ ನಾನು ಹುಡುಕುತ್ತಿದ್ದ ಮುಖ ಅಂದು ಕೊಂಡು, ತಕ್ಷಣವೇ ಚccಛಿಟಠಿ ಮಾಡಿದೆ. ಆವಾಗಲೂ ಅವನ ಮೇಲೆ ಯಾವುದೇ ಭಾವನೆ ಮೂಡಿರಲಿಲ್ಲ. ಅಲ್ಲಿಂದ ನಮ್ಮ ಗೆಳೆಯತನ ವ್ಯಾಟ್ಸಾಆ್ಯಪ್‌ಗೆ ವಿಸ್ತರಿಸಿಕೊಂಡು, ಹಾಯ್‌, ಬಾಯ್‌ ನಲ್ಲಿ ಮುಗಿತಾ ಇತ್ತು. ಒಂದು ದಿನ ಮಂಗಳೂರಿಗೆ ಹೋಗೋಕೆ ರೆಡಿಯಾಗಿ ಬಸ್ಟಾಂಡ್‌ಗೆ ಹೋದರೆ, ಮತ್ತದೇ ಇನ್ಸಿಡೆಂಟ್‌. ಅವನೂ ಮಂಗಳೂರಿಗೆ ಹೊರಟಿದ್ದ. ಮತ್ತೆ ಬರುವಾಗ ಒಟ್ಟಿಗೆ ಬಂದೆವು. ಅಲ್ಲಿವರೆಗೆ ನನ್ನ ಮನಸ್ಸಿನಲ್ಲಿರದ ಪ್ರೀತಿಯ ಭಾವನೆಯನ್ನು ಆವತ್ತು ಅವನು ನನ್ನಲ್ಲಿ ತುಂಬಿದ್ದ. ಅವನಿಗೆ ನನ್ನ ಮೇಲಿದ್ದ ಒಲವನ್ನು ಹೇಳಿಕೊಂಡಿದ್ದ. ಉತ್ತರಿಸಲು ನನಗೆ ಧೈರ್ಯವಿರಲಿಲ್ಲ. ಮನಸಿನಲ್ಲಿ ಪ್ರೀತಿ ಇದ್ದರೂ ಹೇಳಿಕೊಳ್ಳಲಾಗದ ಪರಿಸ್ಥಿತಿಯಲ್ಲಿ¨ªೆ. ಕಾರಣ, ಒಂದು ಕಡೆ ಮನೆ, ಇನ್ನೊಂದು ಕಡೆ ಸಮಾಜದ ಕಟ್ಟು ನಿಟ್ಟುಗಳು. ಆ ದಿನ ಏಕೆ ಅವನ ಜೊತೆ ಬಂದೆನೋ ನಂಗೊತ್ತಿಲ್ಲ. ಈ ಹಾಳಾದ ಮನಸು ಅವನನ್ನು ಸೆಳೆಯುತ್ತಿದೆ. ಆದರೆ, ಏನು ಮಾಡೋಣ, ನನ್ನ ಭಾವನೆ ಅವನಿಗೆ ಅರ್ಥವಾಗದೆ ಹೋಯಿತು.

ನನ್ನದೆಯಲ್ಲಿ ಪ್ರೀತಿಯ ಬೀಜವನ್ನು ಬಿತ್ತಿ
ಅವನು ಕಣ್ಮರೆಯಾಗಿ ಹೋದ………

– ಶ್ರುತಿ .ಎಂ

ಟಾಪ್ ನ್ಯೂಸ್

6-bantwala

Bantwala: ನೀರಿನ ಅಭಾವದಿಂದ ಕೃಷಿ ಹಾನಿ; ಮನನೊಂದು ಕೃಷಿಕ ಆತ್ಮಹತ್ಯೆ

Viral: 1 ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡು ಗಿನ್ನೆಸ್​ ವಿಶ್ವ ದಾಖಲೆ ಬರೆದ ಯುವಕ

Viral: 1 ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡು ಗಿನ್ನೆಸ್​ ವಿಶ್ವ ದಾಖಲೆ ಬರೆದ ಯುವಕ

3-kollegala

Kollegala: ಖಾಸಗಿ ಬಸ್ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Revanna 2

Extended;ಎಚ್.ಡಿ.ರೇವಣ್ಣ ನ್ಯಾಯಾಂಗ ಬಂಧನ ಮೇ 14ರವರೆಗೆ ವಿಸ್ತರಣೆ

Bhupal: ʼಭೂಪೇಂದ್ರ ಜೋಗಿʼ ರೀಲ್ಸ್‌ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ

Bhupal: ʼಭೂಪೇಂದ್ರ ಜೋಗಿʼ ರೀಲ್ಸ್‌ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ

1-wwewewqe

Haryana ಬಿಜೆಪಿ ಸರಕಾರಕ್ಕೆ ಶಾಕ್: ಕೈಗೆ ಬೆಂಬಲ ನೀಡಿದ 3 ಪಕ್ಷೇತರರು

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಪ್ರಜ್ವಲ್‌ ಪ್ರಕರಣ ತನಿಖೆಯಲ್ಲಿದ್ದರೂ ಬಿಜೆಪಿಯಿಂದ ರಾಜಕೀಯ:ಸಚಿವ ಬಿ. ನಾಗೇಂದ್ರ

ಪ್ರಜ್ವಲ್‌ ಪ್ರಕರಣ ತನಿಖೆಯಲ್ಲಿದ್ದರೂ ಬಿಜೆಪಿಯಿಂದ ರಾಜಕೀಯ:ಸಚಿವ ಬಿ. ನಾಗೇಂದ್ರ

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ

6-bantwala

Bantwala: ನೀರಿನ ಅಭಾವದಿಂದ ಕೃಷಿ ಹಾನಿ; ಮನನೊಂದು ಕೃಷಿಕ ಆತ್ಮಹತ್ಯೆ

Viral: 1 ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡು ಗಿನ್ನೆಸ್​ ವಿಶ್ವ ದಾಖಲೆ ಬರೆದ ಯುವಕ

Viral: 1 ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡು ಗಿನ್ನೆಸ್​ ವಿಶ್ವ ದಾಖಲೆ ಬರೆದ ಯುವಕ

5-

Krishna: ಯಾರು ಈ  ಕೃಷ್ಣ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.