ಶ್ರವಣಾಮೃತವಾದ ಶ್ರೀಕೃಷ್ಣ ಗಾರುಡಿ ಹರಿಕತೆ


Team Udayavani, Sep 27, 2019, 5:00 AM IST

k-9

ಕದ್ರಿಯ ಗೋಪಾಲಕೃಷ್ಣ ಮಠದಲ್ಲಿ ಶೀಲಾ ನಾಯ್ಡು ಮತ್ತು ಬಳಗದವರು ನಡೆಸಿಕೊಟ್ಟ “ಶ್ರೀಕೃಷ್ಣ ಗಾರುಡಿ’ ಹರಿಕತೆ ಶ್ರವಣಾಮೃತವಾಗಿ ಮೂಡಿಬಂತು.

ಒಳ್ಳೆಯ ರಂಗ ಭಾವ, ತಾಳಗಳಿಂದ ಭಾವಪ್ರದವಾಗಿ ಶೀಲಾ ನಾಯ್ಡು ಅವರು ಕಥಾ ಕೀರ್ತನವನ್ನು ನಡೆಸಿಕೊಟ್ಟರು.ಕೇಳುಗರಿಗೆ ಹಿತವಾಗುವಂತೆ ಪ್ರವಚನದ ರೀತಿಯಲ್ಲಿ ಕಥೆಯನ್ನು ಹರಿದಾಸರು ವಿವರಿಸಿದ್ದು ಅಭಿನಂದನಾರ್ಹ.

ಮಹಾಭಾರತದ ಕುರುಕ್ಷೇತ್ರ ಯುದ್ದೋತ್ತರದಲ್ಲಿ ಭೀಮಾರ್ಜುನರಲ್ಲಿ ಮೂಡಿದ್ದ ಅಹಂಕಾರವನ್ನು ತೊಲಗಿಸಲು ಶ್ರೀಕೃಷ್ಣ ಮಾಡಿದ ಕಾರ್ಯಗಳನ್ನು ಶ್ರೀಕೃಷ್ಣ ಗಾರುಡಿ ಕಥಾ ಕಾಲಕ್ಷೇಪ ಸಮಯ ಸಾರ್ಥಕಗೊಳಿಸಿ ರಂಜಿಸಿತು.

ಅಗ್ರಮಾನ್ಯ ಹರಿದಾಸರಲ್ಲಿ ಒಬ್ಬರಾದ ಗುರುರಾಜ ನಾಯ್ಡು ಅವರ ಪುತ್ರಿ ಶೀಲಾ ನಾಯ್ಡು ಅವರ ಹರಿಕಥೆ ಜ್ಞಾನದಾಯಕವಾದ ಪೌರಾಣಿಕ ಅಂತಃಸತ್ವವನ್ನು ತಿಳಿಸಿದ ಶ್ರವಣಾಮೃತವಾಗಿ ಮೂಡಿಬಂತು. ಸಾರಬದ್ಧವಾದ ನೈತಿಕ ಮೌಲ್ಯವನ್ನು ಸುಂದರವಾಗಿ ಸಾದರಪಡಿಸಿದ ಉತ್ತಮ ಹರಿಕಥೆ ಇದಾಗಿತ್ತು.

ಶೀಲಾ ನಾಯ್ಡು ಅವರು ಅರ್ಥಪೂರ್ಣ ವಿನೋದಗಳನ್ನು ಹರಿಕಥೆಯಲ್ಲಿ ಪ್ರಕಟಿಸಿ ಶ್ರೋತೃಗಳ ಮನ ಗೆದ್ದರು.ಉತ್ತಮ ಹಿಮ್ಮೇಳವೂ ನೆರವು ನೀಡಿತು.ಸುಧಾಕರ ರಾವ್‌ ಪೇಜಾವರ ಅವರ ಉತ್ತಮ ನಿರೂಪಣೆ ಹರಿಕತೆಗೆ ಸಹಕಾರ ಒದಗಿಸಿತು.

ಎಲ್‌.ಎನ್‌.ಭಟ್‌ ಮಳಿ

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.