ನನ್ನ ನೀನು ಗೆಲ್ಲಲಾರೆ…

ಮೂರು ನಿಮಿಷದ ಮನುಷ್ಯ

Team Udayavani, Jun 25, 2019, 5:00 AM IST

2

ಬೈಕ್‌ ಲವರ್ಸ್‌ಗೆ, ಬೈಕೇ ಪ್ರಪಂಚ. ಹಾಗೆ ನಂಗೂ. ಬಿಡುವಿನ ಸಮಯದಲ್ಲಿ ಅದರ ಜೊತೆಗೆ ಕಾಲಕಳೆಯುವುದೆಂದರೆ, ನನಗೆ ತುಂಬಾ ಇಷ್ಟ. ಅವತ್ತೂಂದು ದಿನ ಹೆಡ್‌ಫೋನ್‌ ಹಾಕ್ಕೊಂಡು, ಹೆಲ್ಮೆಟ್‌ ಧರಿಸದೇ, ತಣ್ಣನೆಯ ಗಾಳಿಯ ಸುಖ ಅನುಭವಿಸುತ್ತಾ, ಮಿತಿ ವೇಗದಲ್ಲಿ ಸಾಗುತ್ತಿದ್ದೆ. ಅಷ್ಟೊತ್ತಿಗೆ ಮತ್ತೂಬ್ಬ ಬೈಕ್‌ ಸವಾರ ಹೆಲ್ಮೆಟ್‌, ಜಾಕೆಟ್‌ ಎಲ್ಲವನ್ನೂ ಧರಿಸಿಕೊಂಡು, ನನ್ನನ್ನು ಓವರ್‌ಟೇಕ್‌ ಮಾಡಿಕೊಂಡು ಮುನ್ನುಗಿದ. ನಾನು ಅದನ್ನು ಲೆಕ್ಕಿಸದೆ, ನನ್ನಷ್ಟಕ್ಕೇ ಸಾಗುತ್ತಿದ್ದೆ. ಆದರೆ, ಆತ ನನಗೆ ವೇಗವಾಗಿ ರೈಡ್‌ ಮಾಡಲು ಬರೋದಿಲ್ಲ ಎನ್ನುವ ರೀತಿಯಲ್ಲಿ, ಸ್ಪೀಡ್‌ ಆಗಿ ಹೋಗೋದು, ಹಿಂತಿರುಗಿ ನೋಡೋದು, ಮತ್ತೆ ನನ್ನ ವೇಗಕ್ಕೆ ಸರಿಯಾಗಿ ಬೈಕ್‌ ಚಲಾಯಿಸೋದು ಮಾಡುತ್ತಿದ್ದ. ಅವನ ಈ ವರ್ತನೆ, ನನ್ನನ್ನು ಛೇಡಿಸುತ್ತಿತ್ತು.

ಅವನ ಈ ವರ್ತನೆ ನೋಡಿ, ನನ್ನ ರೈಡಿಂಗ್‌ ವೇಗವನ್ನೂ ಅವನಿಗೆ ಪರಿಚಯಿಸಬೇಕೆನಿಸಿತು. ನಮ್ಮೊಳಗೇ ಬೈಕ್‌ ರೇಸಿಂಗ್‌ ಶುರುವಾಯಿತು. ಒಮ್ಮೆ ನಾನು, ಮತ್ತೂಮ್ಮೆ ಅವನು… ಹೀಗೆ ಸಾಗುತ್ತಿದ್ದ ಹಾದಿಯಲ್ಲಿ ಒಂದು ಕಡೆ ಟ್ರಾಫಿಕ್‌ ಪೊಲೀಸ್‌ ಎದುರಾದ. ಬೈಕ್‌ ಅತಿವೇಗದಲ್ಲಿತ್ತು. ಜತೆಗೆ ಹೆಲ್ಮೆಟ್‌ ಅನ್ನೂ ಧರಿಸದ ಕಾರಣ, ಆತ ನನ್ನನ್ನು ತಡೆಹಿಡಿದ. ನಾನು ಬೈಕ್‌ ಅನ್ನು ನಿಧಾನ ಮಾಡಿದ್ದನ್ನು ಕಂಡು, ನನ್ನ ಜೊತೆಗೆ ಸಾಗಿ ಬರುತ್ತಿದ್ದ ಸವಾರ, “ನೀನು ಸೋತೆ’ ಎನ್ನುವ ರೀತಿಯಲ್ಲಿ ತುಸು ನಕ್ಕು ಮುಂದೆ ಸಾಗಿದ. ನಾನು ಇನ್ನೇನು ಬೈಕ್‌ ನಿಲ್ಲಿಸಿ, ಇಳಿಯಬೇಕು ಎನ್ನುವಷ್ಟರಲ್ಲಿ ಸುಮಾರು 200 ಮೀಟರ್‌ ದೂರದಲ್ಲಿ “ಢಿಂ’ ಎಂಬ ಶಬ್ದ ಬಂತು. ಕತ್ತು ಎತ್ತಿ ನೊಡುವಾಗ ಆತ ಓವರ್‌ಟೇಕ್‌ ಮಾಡುವ ರಭಸದಲ್ಲಿ ಒಂದು ಕಾರಿಗೆ ಡಿಕ್ಕಿ ಹೊಡೆದು ಗಂಭೀರ ಸ್ಥಿತಿಯಲ್ಲಿ ಬಿದ್ದಿರುವುದು ಗೋಚರವಾಯಿತು. ಒಂದು ಬಾರಿ ನಿಂತಲ್ಲಿಯೇ ಸಿಡಿಲು ಬಡಿದ ಅನುಭವವಾಯಿತು. ಒಂದು ವೇಳೆ ನಾನು ಆ ಸ್ಥಾನದಲ್ಲಿ ಇರುತ್ತಿದ್ದರೆ ನನಗೂ ಅದೇ ಗತಿ ಬರುತ್ತಿತ್ತೇನೋ, ಅಂತನ್ನಿಸಿತು. ಪೊಲೀಸ್‌ ನನ್ನನ್ನು ಕೊನೆಯ ಒಂದು ನಿಮಿಷದಲ್ಲಿ ನಿಲ್ಲಿಸದೇ ಇದ್ದಿದ್ದರೆ, ನಾನು ಜೀವಂತವಾಗಿ ಇರುವುದೇ ಅನುಮಾನ ಆಗಿರುತ್ತಿತ್ತು.

– ಇಫಾಜ್‌, ಕಾರ್ಕಳ

ಟಾಪ್ ನ್ಯೂಸ್

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’

Rain ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’

ಸರಣಿ ರಜೆ ಶಾಲಾ ಮಕ್ಕಳ ಬೇಸಗೆ ರಜೆ ಮುಕ್ತಾಯ; ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸ್ತೋಮ

ಸರಣಿ ರಜೆ ಶಾಲಾ ಮಕ್ಕಳ ಬೇಸಗೆ ರಜೆ ಮುಕ್ತಾಯ; ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸ್ತೋಮ

ಚರಂಡಿಗೆ ಆಟೋ ಬಿದ್ದು ಚಾಲಕ ಸಾವು ಪ್ರಕರಣ; ತಾತ್ಕಾಲಿಕ ಮುಂಜಾಗ್ರತೆ ಕ್ರಮ

ಚರಂಡಿಗೆ ಆಟೋ ಬಿದ್ದು ಚಾಲಕ ಸಾವು ಪ್ರಕರಣ; ತಾತ್ಕಾಲಿಕ ಮುಂಜಾಗ್ರತೆ ಕ್ರಮ

rahul gandhi

Adani ಗಾಗಿ ಕೆಲಸ ಮಾಡುವಂತೆ ಮೋದಿಗೆ ಬಹುಶಃ ದೇವರು ಹೇಳಿರಬೇಕು: ರಾಹುಲ್‌

Manipal ಆರೋಗ್ಯ, ಶಿಕ್ಷಣಕ್ಕೆ ಮಾಹೆ ಸದಾ ಬೆಂಬಲ; ಡಾ| ಎಚ್‌.ಎಸ್‌. ಬಲ್ಲಾಳ್‌

Manipal ಆರೋಗ್ಯ, ಶಿಕ್ಷಣಕ್ಕೆ ಮಾಹೆ ಸದಾ ಬೆಂಬಲ; ಡಾ| ಎಚ್‌.ಎಸ್‌. ಬಲ್ಲಾಳ್‌

ನೈಋತ್ಯ ಶಿಕ್ಷಕರ, ಪದವೀಧರರ ಕ್ಷೇತ್ರ; ಕಾಂಗ್ರೆಸ್‌ ಗೆಲುವು ಖಚಿತ: ಸಲೀಂ

ನೈಋತ್ಯ ಶಿಕ್ಷಕರ, ಪದವೀಧರರ ಕ್ಷೇತ್ರ; ಕಾಂಗ್ರೆಸ್‌ ಗೆಲುವು ಖಚಿತ: ಸಲೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

Vimana 2

Bird hit; ಲೇಹ್‌ಗೆ ಹೊರಟಿದ್ದ ವಿಮಾನಕ್ಕೆ ಹಕ್ಕಿ ಢಿಕ್ಕಿ: ದಿಲ್ಲಿಗೆ ವಾಪಸ್‌

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

Donald-Trumph

US ಬೈಡೆನ್‌ ಕೆಟ್ಟ ಅಧ್ಯಕ್ಷ ಎಂದ ಟ್ರಂಪ್‌ಗೆ ಜನರಿಂದ ಛೀಮಾರಿ

supreem

NDA ಗೆದ್ದ ಬಳಿಕ ಕೊಲಿಜಿಯಂ ವ್ಯವಸ್ಥೆ ರದ್ದು: ಉಪೇಂದ್ರ ಕುಶ್ವಾಹ

ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’

Rain ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.