ನೀನು ತೋರಿದ ಕಾಳಜಿ, ಪ್ರೀತಿಗೆ ಧನ್ಯವಾದ


Team Udayavani, Nov 26, 2019, 1:59 AM IST

Josh–Letter

ನನ್ನ ಬಾಳಿಗೆ ಮುಂಜಾವಿನ ಸೂರ್ಯನ ಕಿರಣಗಳಂತೆ ಬಂದವನು ನೀನು. ಒಂಟಿತನಕ್ಕೆ ಪೂರ್ಣವಿರಾಮವಿಡುವ ಸಮಯ ಬಂದಿತೆಂದು ಸಂತಸಪಟ್ಟಿದ್ದೆ, ಆದರೆ ಈಗ, ಅದೇ ಒಂಟಿತನದ ಬದುಕು ನನ್ನನ್ನು ಮತ್ತೆ ಕರೆಸಿಕೊಂಡಿದೆ.

ನೀ ಜೊತೆಯಲ್ಲಿ ಇದ್ದರೆ ಜಗತ್ತನ್ನೇ ಎದರಿಸಬಲ್ಲೆ ಎನ್ನುವ ಮೊಂಡು ಧೈರ್ಯ, ಪ್ರತಿಸಲ ನನ್ನೊಂದಿಗೆ ನನ್ನವನಾಗಿ ಇದ್ದು ಬದುಕದಾರಿಯಲ್ಲಿ ಜೊತೆಯಾಗುವೆ ಎಂಬ ದೃಢ ನಂಬಿಕೆ ನಿನ್ನನ್ನು ಹಿಂದು, ಮುಂದು ನೋಡದೆ ನಂಬುವಂತೆ ಮಾಡಿತ್ತು. ಆದರೆ, ಅದೇಕೆ ನಿನ್ನನ್ನು ಅಷ್ಟೊಂದು ನಂಬಿದ್ದೆ ಎಂದು ನನಗೂ ಗೊತ್ತಿಲ್ಲ. ನೀನು ನನ್ನಿಂದ ಮರೆಯಗಬಹುದು ಎಂಬ ಸಣ್ಣ ಕಲ್ಪನೆ ಕೂಡ ಇರಲಿಲ್ಲ, ಎಂದಾದರೊಮ್ಮೆ, ನೀನು ನನ್ನಿಂದ ದೂರವಾಗಬಹುದೆಂದು ಕನಸಲ್ಲೂ ಊಹಿಸಿರಲಿಲ್ಲ. ಆದರೆ, ನೀನು ಕಾರಣವಲ್ಲದ ಕಾರಣ ಹೇಳಿ ಬಿಟ್ಟುಹೋದೆ. ಅದಕ್ಕೆ ನನ್ನದೇನು ಆಕ್ಷೇಪವಿಲ್ಲ. ಸಂಬಂಧಗಳು ಬೇಡವಾದಾಗ ಹುಲ್ಲು ಕಡ್ಡಿ ತಾಗಿದರೂ, ಕೂಡ ಅದೂ ಒಂದು ಸ್ಪಷ್ಟ ಕಾರಣವೇ ಆಗಿ ದೂರವಾಗಲು ಕಾರಣವಾಗಬಹುದು.

ಆದರೆ, ನೀನು ಕೇವಲ ನಿನ್ನ ಹೇಳಿಕೆಗೆ ತಕ್ಕಂತೆ ನಡೆದುಕೊಳ್ಳಲಿಲ್ಲ ಎಂಬ ಕಾರಣಕ್ಕೆ ದೂರವಾಗಿದ್ದು ಮನಸಿನ್ನು ಘಾಸಿಗೊಳಿಸಿದೆ. ಒಂದು ದಿನವಾದರೂ ನನಗೆ ನನ್ನದೇ ಆದ ಕುಟುಂಬವಿದೆ, ಅವರಿಗೂ ನನ್ನ ಅವಶ್ಯಕತೆ ಇದೆ ಎಂದು ನೀನು ಯೋಚಿಸಿದ್ದರೆ ಇಂದು ನಾವಿರುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಪ್ರತಿದಿನ ನಿನ್ನ ಇಷ್ಟದಂತೆಯೇ ನಡೆದುಕೊಳ್ಳುತ್ತಿದ್ದ ನಾನು, ಒಂದು ದಿನವಷ್ಟೇ ನಿನಗೆ ಎದುರಾಡಿದ್ದಕ್ಕೆ ನಿನ್ನಿಂದ ದೂರ ಆಗಿಬಿಟ್ಟೆಯಲ್ಲ; ಅದು ಎಷ್ಟು ಸರಿ?

ನಿನ್ನೊಂದಿಗಿನ ನೆನಪುಗಳು ಪ್ರತಿನಿಮಿಷ ನನ್ನನ್ನು ಚುಚ್ಚಿ ಸಾಯುವಂತೆ ಮಾಡುತ್ತಿವೆ. ನೀ ಬಿಟ್ಟು ಹೋದ ಜಾಗ ಇಂದಿಗೂ ನಮ್ಮಿಬ್ಬರ ಒಂದಾಗುವಿಕೆಗೆ ಕಾಯುತ್ತಿದೆ. ಆ ಜಾಗಕ್ಕೆ ಹೋದಾಗ ಸುತ್ತಲಿನ ಪರಿಸರ ನಿಮ್ಮ ಕೋಳಿಜಗಳವನ್ನು ಸರಿಪಡಿಸಿಕೊಂಡು ಒಂದಾಗಬಾರದೇ ಎಂದು ಪಶ್ನಿಸುತ್ತಿದ್ದಂತೆ ಭಾಸವಾಗುತ್ತದೆ. ಅದಕ್ಕೆ ಏನೆಂದು ಉತ್ತರಿಸಲಿ?

ಒಂಟಿಯಾಗಿ ಸಾಗುವುದೇನೂ ನನಗೆ ಹೊಸತಲ್ಲ. ಆದರೆ, ಇಷ್ಟು ದಿನ ನಿನಗೆ ಹೊದಿಕೊಂಡಿದ್ದ ಮನಸ್ಸು ಇಂದು ಅಳುತ್ತಿದೆ. ನಿನ್ನ ಹಳೇ ಬದುಕಿನ ದಾರಿಗೆ ಮತ್ತೆ ಹೊರಟೆಯಲ್ಲಾ ಎಂದು. ಎಷ್ಟೆಂದು ಸಂತೈಸಲಿ ನಾನಾದರೂ? ಅದೂ ಕೂಡ ನಿನ್ನಂತಯೇ ನನ್ನ ಮಾತು ಕೇಳುತ್ತಿಲ್ಲ.

ಸಂಬಂಧಗಳಲ್ಲಿ ನಂಬಿಕೆ ಕಳೆದುಕೊಂಡು ಬದುಕುತ್ತಿದ್ದ ನನ್ನ ಬಾಳಿಗೆ ಮುಂಜಾವಿನ ಸೂರ್ಯನ ಕಿರಣಗಳಂತೆ ಬಂದವನು ನೀನು. ಒಂಟಿತನಕ್ಕೆ ಪೂರ್ಣವಿರಾಮವಿಡುವ ಸಮಯ ಬಂದಿತೆಂದು ಸಂತಸಪಟ್ಟಿದ್ದೆ, ಆದರೆ ಈಗ, ಅದೇ ಒಂಟಿತನದ ಬದುಕು ನನ್ನನ್ನು ಮತ್ತೆ ಕರೆಸಿಕೊಂಡಿದೆ. ನನ್ನೊಂದಿಗೆ ಇರುವಷ್ಟು ದಿನ ನೀಡಿದ ಪ್ರೀತಿ, ಕಾಳಜಿ ಇವೆಲ್ಲದಕ್ಕೂ ನನ್ನ ಮನಃಪೂರ್ವಕ ಧನ್ಯವಾದ.

– ಪವಿತ್ರಾ ಭಟ್‌

ಟಾಪ್ ನ್ಯೂಸ್

POCSO Case: ಅನ್ಯ ಕೋಮಿನ ಯುವಕನಿಂದ ಅಪ್ರಾಪ್ತೆಗೆ ಕಿರುಕುಳ: ಪೋಕ್ಸೋ ಕೇಸ್ ದಾಖಲು!

POCSO Case: ಅನ್ಯ ಕೋಮಿನ ಯುವಕನಿಂದ ಅಪ್ರಾಪ್ತೆಗೆ ಕಿರುಕುಳ: ಪೋಕ್ಸೋ ಕೇಸ್ ದಾಖಲು!

Anwarul Azim Anwar; ಹನಿ ಟ್ರ್ಯಾಪ್ ಮಾಡಿ ಬಾಂಗ್ಲಾ ಸಂಸದನ ಹತ್ಯೆ; ಢಾಕಾದಲ್ಲಿ ಮಹಿಳೆ ಬಂಧನ

Anwarul Azim Anwar; ಹನಿ ಟ್ರ್ಯಾಪ್ ಮಾಡಿ ಬಾಂಗ್ಲಾ ಸಂಸದನ ಹತ್ಯೆ; ಢಾಕಾದಲ್ಲಿ ಮಹಿಳೆ ಬಂಧನ

10km ದೂರದಲ್ಲಿರುವ ಪ್ರವಾಸಿತಾಣಕ್ಕೆ ಕರೆದೊಯ್ಯಲಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಬಾಲಕಿ

10km ದೂರದಲ್ಲಿರುವ ಪ್ರವಾಸಿತಾಣಕ್ಕೆ ಕರೆದೊಯ್ಯಲಿಲ್ಲವೆಂದು ನೇಣಿಗೆ ಶರಣಾದ 10 ವರ್ಷದ ಬಾಲಕಿ

Head Coach; ಬಿಸಿಸಿಐ ಆಫರ್ ತಿರಸ್ಕರಿಸಿದ್ದೇನೆ ಎಂದ ಪಾಂಟಿಂಗ್; ತಿರುಗೇಟು ನೀಡಿದ ಜಯ್ ಶಾ

Head Coach; ಬಿಸಿಸಿಐ ಆಫರ್ ತಿರಸ್ಕರಿಸಿದ್ದೇನೆ ಎಂದ ಪಾಂಟಿಂಗ್; ತಿರುಗೇಟು ನೀಡಿದ ಜಯ್ ಶಾ

ಸಿದ್ದರಾಮಯ್ಯ

Mysore; ಲೋಕಸಭೆ ಮುಗಿದ ಕೂಡಲೇ ಜಿಪಂ, ತಾಪಂ, ಬಿಬಿಎಂಪಿ ಚುನಾವಣೆ: ಸಿದ್ದರಾಮಯ್ಯ

ಮೂರೂ ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಮೂರೂ ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಕಾಂಗ್ರೆಸ್ ಸದಸ್ಯತ್ವವೇ ಇಲ್ಲದಿದ್ದರೂ ಉಚ್ಛಾಟನೆ ಮಾಡಿದ್ದಾರೆ: ಲೋಕೇಶ್ ತಾಳಿಕಟ್ಟೆ

Congress ಸದಸ್ಯತ್ವವೇ ಇಲ್ಲದಿದ್ದರೂ ಉಚ್ಛಾಟನೆ ಮಾಡಿದ್ದಾರೆ: ಲೋಕೇಶ್ ತಾಳಿಕಟ್ಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

POCSO Case: ಅನ್ಯ ಕೋಮಿನ ಯುವಕನಿಂದ ಅಪ್ರಾಪ್ತೆಗೆ ಕಿರುಕುಳ: ಪೋಕ್ಸೋ ಕೇಸ್ ದಾಖಲು!

POCSO Case: ಅನ್ಯ ಕೋಮಿನ ಯುವಕನಿಂದ ಅಪ್ರಾಪ್ತೆಗೆ ಕಿರುಕುಳ: ಪೋಕ್ಸೋ ಕೇಸ್ ದಾಖಲು!

Udupi; ಯಕ್ಷರಂಗಕ್ಕೆ ಜಿವ ತುಂಬುವ ಮಟ್ಟು ಲಕ್ಷ್ಮಣ ಶೆಟ್ಟಿಗಾರರ ಕೈಮಗ್ಗದ ಸೀರೆ

Udupi; ಯಕ್ಷರಂಗಕ್ಕೆ ಜಿವ ತುಂಬುವ ಮಟ್ಟು ಲಕ್ಷ್ಮಣ ಶೆಟ್ಟಿಗಾರರ ಕೈಮಗ್ಗದ ಸೀರೆ

Anwarul Azim Anwar; ಹನಿ ಟ್ರ್ಯಾಪ್ ಮಾಡಿ ಬಾಂಗ್ಲಾ ಸಂಸದನ ಹತ್ಯೆ; ಢಾಕಾದಲ್ಲಿ ಮಹಿಳೆ ಬಂಧನ

Anwarul Azim Anwar; ಹನಿ ಟ್ರ್ಯಾಪ್ ಮಾಡಿ ಬಾಂಗ್ಲಾ ಸಂಸದನ ಹತ್ಯೆ; ಢಾಕಾದಲ್ಲಿ ಮಹಿಳೆ ಬಂಧನ

10km ದೂರದಲ್ಲಿರುವ ಪ್ರವಾಸಿತಾಣಕ್ಕೆ ಕರೆದೊಯ್ಯಲಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಬಾಲಕಿ

10km ದೂರದಲ್ಲಿರುವ ಪ್ರವಾಸಿತಾಣಕ್ಕೆ ಕರೆದೊಯ್ಯಲಿಲ್ಲವೆಂದು ನೇಣಿಗೆ ಶರಣಾದ 10 ವರ್ಷದ ಬಾಲಕಿ

ಪುತ್ತೂರು: 10 ಶಾಲೆಗಳಿಗೆ ಹೈ ಟೆನ್ಶ ನ್‌ ತಂತಿ ಟೆನ್ಶನ್‌| ಸ್ಥಳಾಂತರಕ್ಕೆ ಪೋಷಕರ ಆಗ್ರಹ

ಪುತ್ತೂರು: 10 ಶಾಲೆಗಳಿಗೆ ಹೈ ಟೆನ್ಶ ನ್‌ ತಂತಿ ಟೆನ್ಶನ್‌| ಸ್ಥಳಾಂತರಕ್ಕೆ ಪೋಷಕರ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.